Tuesday, July 16, 2013

ಗಳತಿ,
ಕೋಪದಲಿ ನೀನಾಡಿದ
ಮಾತುಗಳಿಗೆ ನಾ ಮೌನಿ..
ಏಕಾಂತದಲಿ ಆಲೋಚಿಸುವ
ವೇಳೆಯಲು ನಾ ನಿನ್ನ ಧ್ಯಾನಿ...

----ರಾಮೇನಹಳ್ಳಿ ಜಗನ್ನಾಥ

No comments: