Thursday, March 12, 2015

ಜೊತೆಗಿದ್ದ ಜೀವ ಜೇನು...
ನನ್ನೊಳು ಕರಗಿದ ಭಾವ ನೀನು..
ಬರೆಯಲಾರದ ಕವಿತೆ
ಮರೆಯಲಾರದ ಚರಿತೆ
ಆಗಿ ಹೋದೆಯೇನು..?

...ರಾಮೇನಹಳ್ಳಿ ಜಗನ್ಮೂ ರ್ತಿ 

1 comment:

Badarinath Palavalli said...

ಅದು ಹಾಗಲ್ಲ ನಲ್ಲ ಮುಂದಿನ ರಸಗವಳಕ್ಕೆ ಇದು ಆರಂಭ ಅಂತ ಸುದ್ಧಿ ಬಂದಿದೆ.